Friday , 22 May 2026
Home Archive list

Archive list

Phasellus tellus tellus, imperdiet ut imperdiet eu, iaculis a sem Donec vehicula luctus nunc in laoreet

Books

ಹೊತ್ತು ಕಳೆಯಲು ಬರೆದ ಹತ್ತು ಸಾಲುಗಳು-ಅನಂತ ಎಂ ತಾಮನ್ಕರ್, ಮೈಸೂರ್-Rs.100/-

ಹೊತ್ತು ಕಳೆಯಲು ಬರೆದ ಹತ್ತು ಸಾಲುಗಳು ಕವನ ಸಂಕಲನ ಬೆಲೆ ರೂ. 100-00 ಸಂಪರ್ಕ: 944889932

News

“ಮಧುಬನಿ” ಪ್ರತಿಭೆ – ಆಶಯ್ ತಾಮ್ಹನ್ಕರ್

*ನಮ್ಮ ಹತ್ತಿರದಲ್ಲೇ ಇದ್ದಾರೆ ಒಬ್ಬರು”ಮಧುಬನಿ” ಪ್ರತಿಭೆ* ಇವತ್ತು ಬೆಳ್ತಂಗಡಿ ತಾಲೂಕಿನ ಒಬ್ಬರು “ಮಧುಬನಿ ಪೈಂಟಿಂಗ್” ಚಿತ್ರಗಳನ್ನು ಅದ್ಭುತವಾಗಿ ಬಿಡಿಸಬಲ್ಲ ಯುವ ಚಿತ್ಪಾವನ ಸೈಲೆಂಟ್ ಪ್ರತಿಭೆಯೊಂದನ್ನು ಪರಿಚಯಿಸುತ್ತೀದ್ದೇನೆ. ಅವರೇ *ಉಲ್ಫೆ ಆಶಯ್ ತಾಮ್ಹನ್ಕರ್*...

Helping Hands

🚧 Suddi Suvidha Supports Mr. Veereshwara Marathe, Mala for Approach Road Construction

We are glad to inform that on 12th February 2025, a donation of Rs. 10,000 was handed over to Mr. Veereshwara Marathe from...

News

ಲತಾ ಅರೆಕಲ್ – ಅಭಿನಂದನೆಗಳು-ಸುದ್ದಿ ಸುವಿಧ

ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಲತಾ ಅರೆಕಲ್ ಇವರನ್ನು ಸಂಗೀತ ಮತ್ತು ಯಕ್ಷಗಾನ ಕ್ಕಾಗಿ ಸನ್ಮಾನ ಮಾಡಿ ಸಾಧಕಿ ಎಂದು ಗುರುತಿಸಲಾಯಿತು

Events/AnnouncementHelping Hands

ಆರ್ಥಿಕ ಸಹಾಯಕ್ಕಾಗಿ ನಿವೇದನೆ

*ಸಪ್ರೇಮ ವಂದನೆಗಳು,* ನಮ್ಮ ಚಿತ್ಪಾವನ ಸಂಘಟನೆ, ಹಲವು ವರ್ಷಗಳಿಂದ ನಾನಾ ರೀತಿಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಬಾಂಧವರ ಕಲ್ಯಾಣಕ್ಕಾಗಿ ದುಡಿಯುತ್ತಲೇ ಇದೆ. ಈ ಕೊಂಡಿಯಲ್ಲಿ, ಈಗ ಒಂದು ಮಾನವೀಯ ವಿನಂತಿಯೊಂದಿಗೆ ನಿಮ್ಮೆದುರು...

News

ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು

ಮುಂಡಾಜೆ ವನದುರ್ಗ ದೇವಸ್ಥಾನದಲ್ಲಿ ಆಪದ್ಭಾಂಧವ ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಅಭಿನಂದನೆಗಳು🌹