Archive 2 Columns
Phasellus tellus tellus, imperdiet ut imperdiet eu, iaculis a sem Donec vehicula luctus nunc in laoreet
ಭಾರತೀಯರ ಹಣವೇ ಅಸ್ತ್ರ – ಟ್ರಂಪ್ ತೆರಿಗೆಗೆ ಉತ್ತರ-ಡಾ. ರವಿಕಿರಣ ಪಟವರ್ಧನ
ಡಾ. ರವಿಕಿರಣ ಪಟವರ್ಧನ. ಆಯುರ್ವೇದ ವೈದ್ಯ, ಶಿರಸಿ ಅಮೇರಿಕಾದ ಟ್ರಂಪ್ ಸರ್ಕಾರ ಭಾರತಕ್ಕೆ ವಿರುದ್ಧವಾಗಿ ಹೆಚ್ಚುವರಿ ಸುಂಕ (Import Tariff) ಹಾಕಿರುವುದು ನಮ್ಮ ಆರ್ಥಿಕತೆಗೆ ದೊಡ್ಡ ಹೊಡೆತವಾಗಿದೆ. ಉಕ್ಕು, ಬಟ್ಟೆ, ಔಷಧಿ,...
BySuddi SuvidhaAugust 31, 2025ಮುಂಡಾಜೆ ಚಿತ್ಪಾವನ ಸಂಘಟನೆ ವಾರ್ಷಿಕೋತ್ಸವ
ಮುಂಡಾಜೆ: ಇಲ್ಲಿಯ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವವು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಹಿರಿಯ ಪತ್ರಕರ್ತ, ಯಕ್ಷಗಾನ ಕಲಾವಿದ ಶ್ರೀಕರ ಮರಾಠೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆಗಳು ಬಲಗೊಂಡಾಗ ಸಮುದಾಯದಲ್ಲಿ...
BySuddi SuvidhaAugust 30, 2025“ಜ್ಞಾನ ತಂತ್ರ” ಪುಸ್ತಕದ ಬಿಡುಗಡೆ ಸಮಾರಂಭ – ಡಾ.ಅಜಿತ್ ಹೆಬ್ಬಾರ್ ಆಠವಲೆ
ತಾಂತ್ರಿಕ ಪುಸ್ತಕ “ಜ್ಞಾನ ತಂತ್ರದ” ಲೋಕಾರ್ಪಣೆ ದಕ್ಷಿಣ ಕನ್ನಡ ಜಿಲೆಯ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ , ವಿಜಯ ಕರ್ನಾಟಕ ದೈನಿಕದ ತಾಂತ್ರಿಕ ಅಂಕಣಕಾರ...
BySuddi SuvidhaSeptember 24, 2025ಸಂಸ್ಕಾರ ಬೋಧೆ – ಯo ಪ್ರಮೀಳಾ ಪಿ ಡೋಂಗ್ರೆ (ಭಾಗೀರಥಿ)-Rs. 150/-
ಸಂಗ್ರಹ : ಯo ಪ್ರಮೀಳಾ ಪಿ ಡೋಂಗ್ರೆ (ಭಾಗೀರಥಿ) ಪುಸ್ತಕ : ಸಂಸ್ಕಾರ ಬೋಧೆ ವಿಷಯ : ನಮ್ಮ ಸಮಾಜದಲ್ಲಿ ಆಚರಿಸಲಾಗುವ ವಿಧಿ ವಿಧಾನಗಳು ಹಾಗೂ ಕ್ರಮಗಳು. ಮೊತ್ತ :150/- ದೂರವಾಣಿ: 916440335
BySuddi SuvidhaAugust 25, 2025ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮುಂಡಾಜೆ ಕೆರೆ ಪರಶುರಾಮ ದೇವಳದಲ್ಲಿ ಇಂದು ಫಡಕೆ ವಂಶವೃಕ್ಷ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಮಚಂದ್ರ ಫಡಕೆ,ನಾರಾಯಣ ಫಡಕೆ ಈ ಪುಸ್ತಕದ ರೂವಾರಿಗಳು.
BySuddi SuvidhaOctober 20, 2025❤️ Suddi Suvidha Supports Kidney Dialysis for Govinda Shastri Dongre, Mala
As we all know, regular kidney dialysis incurs a significant financial burden.Suddi Suvidha identified one such case of urgent need and donated Rs....
BySuddi SuvidhaSeptember 15, 2025ಅಶ್ವಮೇಧ-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ
ಅಶ್ವಮೇಧ ********* ಬೆಂಗಳೂರಿಗೆ ಬಸ್ಸಲ್ಲಿ ಹೋಗುವುದೆಂದರೆ ನನಗೆ ಬಹಳ ಇಷ್ಟ. ಅದರಲ್ಲೂ ಕೆಂಪು ಬಸ್ಸು, ಹಗಲಿನ ಪಯಣ, ಚಾಲಕನ ಎಡ ಬದಿಯ ಕಿಟಕಿಯ ಸೀಟು, ಅರ್ಧ ತೆರೆದ ಕಿಟಕಿ. ಇಷ್ಟೊಂದು ಸೌಕರ್ಯವಿದ್ದರೆ...
BySuddi SuvidhaDecember 15, 2025ಮಾಳ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಶ್ರೀ ಪರಶುರಾಮ ದೇವಸ್ಥಾನದ ಲಕ್ಷ ದೀಪೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಗೌರವಾರ್ಪಣಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ...
BySuddi SuvidhaNovember 9, 2025
Recent Posts
Categories
Categories
- Articles38
- Books12
- Business1
- Career1
- Classified3
- Community1
- Culture2
- Events/Announcement10
- Freedom Fighter2
- Health12
- Helping Hands5
- Interview4
- Language3
- Migration1
- National Award Holders1
- National Defense1
- News94
- Our Goal1
- PHD Holders1
- Scientists1
- Side Ads22
- Social Welfare5
- Spiritual2
- Sports1
- Tech1
- Temples1