Friday , 22 May 2026
Home Archive 4 Columns

Archive 4 Columns

Phasellus tellus tellus, imperdiet ut imperdiet eu, iaculis a sem Donec vehicula luctus nunc in laoreet

ಸಂತೃಪ್ತಿ ಫಡಕೆ – ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ

ಸಂತೃಪ್ತಿ ಫಡಕೆ ಪೋಸ್ಟ್ ಮಾಸ್ಟರ್ ಕೊಯ್ಯುರು ಬೆಳ್ತಂಗಡಿ ಅವರಿಗೆ ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ. ಅಭಿನಂದನೆಗಳು

National Defense

1. Brigadier Dr. Mahadeva Ananta Gokhale 2. Late. Mahadaji Anantha Vaze 3. Colonel Nitin Bhide 4. Colonel Umanatha Gore 5. Late. Colonel Raghunathrao...

🕉️ ಉಪನಿಷತ್ ಭಾವ ಬಿಂದು (Upanishad Bhavabindu) 🕉️

🕉️ *ಉಪನಿಷತ್ ಭಾವ ಬಿಂದು260* 🕉️ದಿನಾಂಕ 01/10/2025*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ, ಜೀವಾತ್ಮನ ವಿಕಾಸದ ಪಥವು,ಹುಳಹುಪ್ಪಟೆ, ಕೀಟವೆ ಮೊದಲಾದ ಹಂತಗಳಲ್ಲಿ ಸಂಚರಿಸಿ ಮುಂದುವರಿಯುತ್ತಾ ಖಗವಾಗಿ, ಮೃಗವಾಗಿ, ನರನಾಗಿ ,ಈ ವಿಷಯ...

Congratulation to Dr. Ramesh Thamankar & Proud to all Chitpavans

Congratulation to Dr. Ramesh Thamankar & Proud to all Chitpavans   One of the proposals submitted by Dr. Ramesh Thamankar to ISRO has...

ಸೋಂದಾ ಕೋಟೆ – ಇತಿಹಾಸ ಮತ್ತು ಸೌಂದರ್ಯದ ಸಂಗಮ-ಡಾ ರವಿಕಿರಣ ಪಟವರ್ಧನ.

ಇತಿಹಾಸ, ಶಿಲ್ಪಕಲೆ ಮತ್ತು ಪ್ರಕೃತಿಯ ತ್ರಿವೇಣಿಸಂಗಮ ಕರ್ನಾಟಕದ ಉತ್ತರ ಭಾಗದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ನೆಲೆಸಿರುವ ಸೋಂದಾ ಕೋಟೆ ಇತಿಹಾಸ, ಶಿಲ್ಪಕಲೆ ಮತ್ತು ಪ್ರಕೃತಿ ಸೌಂದರ್ಯದ ಅದ್ಭುತ ಸಂಯೋಜನೆಯಾಗಿದೆ....

ಕುಮಾರಿ ಶ್ರವ್ಯಾ ಭಿಡೆ – ಅಭಿನಂದನೆಗಳು

ಈಕೆ ಕುಮಾರಿ ಶ್ರವ್ಯಾ ಭಿಡೆ ಮೊನ್ನೆ ನಡೆದ ಅಬಾಕಸ್ ಮತ್ತು ವೇದಿಕ ಗಣಿತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ ಹಾಗೂ ಅಖಿಲ ಭಾರತ ಮಟ್ಟದ ಗಂಧರ್ವ level-1...

ಶತ ವರ್ಷಗಳನ್ನು ಪೂರೈಸಿದ ಮುಂಡಾಜೆಯ ಕಡಂಬಳ್ಳಿ ವಾಳ್ಯದ ಬೆಂಡೆ ತೋಟ ನಿವಾಸಿ ಲಕ್ಷ್ಮಣ ಖಾಡಿಲ್ಕರ್

ಶತ ವರ್ಷಗಳನ್ನು ಪೂರೈಸಿದ ಮುಂಡಾಜೆಯ ಕಡಂಬಳ್ಳಿ ವಾಳ್ಯದ ಬೆಂಡೆ ತೋಟ ನಿವಾಸಿ ಲಕ್ಷ್ಮಣ ಖಾಡಿಲ್ಕರ್ ಅವರನ್ನು ಇಂದು ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ಅವರ ಶತನಮನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು...

Happy Engineer’s Day

ಇಂಜಿನಿಯರ್ಸ್ ದಿನ – ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನ ಜಯಂತಿ. ಡಾ ರವಿಕಿರಣ ಪಟವರ್ಧನ ಶಿರಸಿ. ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಭಾರತದಾದ್ಯಂತ ಇಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. ಈ...

ತೈಲದ ಹನಿ ಉಳಿಸಿದರೆ — ದೇಶದ ಭವಿಷ್ಯ ಉಳಿಯುತ್ತದೆ – ಡಾ ರವಿಕಿರಣ ಪಟವರ್ಧನ

ತೈಲದ ಹನಿ ಉಳಿಸಿದರೆ — ದೇಶದ ಭವಿಷ್ಯ ಉಳಿಯುತ್ತದೆ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್.ಶಿರಸಿ. 08384225836. ಒಂದು ದೀಪ ಉರಿಯಬೇಕಾದರೆ ಎಣ್ಣೆ ಬೇಕು. ಒಂದು ದೇಶ ಓಡಬೇಕಾದರೆ ತೈಲ...